‘ಜನೋಪಯೋಗಿ ಯೋಜನೆ ಜಾರಿ ಮಾಡದೇ ಧರ್ಮದ ಆಧಾರದ ಮೇಲೆ 8 ವರ್ಷಗಳ ಕಾಲ ಕೇಂದ್ರದ ಆಡಳಿತ ನಡೆದಿದೆ. ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜನಸಾಮಾನ್ಯರು ಬಳಲುತ್ತಿದ್ದಾರೆ. ಇದರ ನಡುವೆ ಆರ್ಟಿಕಲ್ 370, ತ್ರಿವಳಿ ತಲಾಕ್,
ಗೋ ಸಂರಕ್ಷಣೆ, ಬಾಬರಿ ಮಸೀದಿ, ಈದ್ಗಾ ಮೈದಾನ, ದತ್ತಪೀಠ, ಹಿಜಾಬ್... ಎಂಬ ವಿಷಯಗಳ ಆಧಾರದ ಮೇಲೆ ಧರ್ಮದ ಪ್ರಚೋದನೆ ಮಾಡಲಾಗಿದೆ’ ಎಂದು ದೂರಿದರು.