‘ದೀಪ ಆರುವ ಸಂದರ್ಭದಲ್ಲಿ ಬಹಳಷ್ಟು ಕೂಗಾಡುತ್ತದೆ. ಹಂಗೆ ಇವರು (ಕಾಂಗ್ರೆಸ್ ನಾಯಕರು) ಪಿಎಸ್ಐ ನೇಮಕಾತಿ ವಿಚಾರದಲ್ಲಿ ಕೂಗಾಡುತ್ತಿದ್ದಾರೆ. ನಿಮ್ಮ (ಕಾಂಗ್ರೆಸ್) ಸರ್ಕಾರ ಇರುವಾಗ ಒಂದಾದರೂ ಇಂತಹ ತನಿಖೆ ಮಾಡಿ ಕ್ರಮ ಕೈಗೊಂಡಿದ್ದೀರಾ? ಸುಮ್ಮನೆ ಟೀಕೆಗೋಸ್ಕರ, ನಮ್ಮದೊಂದು ರಾಜಕೀಯ ಪಕ್ಷ ಇದೆ. ನಾವು ಜೀವಂತವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಹಾರಾಡುವುದು ಸಲ್ಲ‘ ಎಂದು ಛೇಡಿಸಿದರು.