‘ತನ್ನ ತಾಯಿಯ ಧ್ವನಿ ಮುದ್ರಿತ ಆಡಿಯೊ ಮೊಬೈಲ್ಗಳಲ್ಲಿ ಹರಿದಾಡುತ್ತಿ ರುವುದಕ್ಕೆ ಬೇಸತ್ತ ಮಹಿಳೆಯ ಪುತ್ರನು ತಾಯಿ ವಾಸವಾಗಿದ್ದ ಮನೆಗೆ ತೆರಳಿದ್ದು, ಆ ವೇಳೆ ನೆಲ ಅಂತಸ್ತಿನಲ್ಲಿ ವಾಸವಿದ್ದ ಉಮೇಶ್ ಗೌಡ ಆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕರ ಆಪ್ತ ಸಹಾಯಕ ಎನ್ನುವ ಕಾರಣಕ್ಕೆ ಪೊಲೀಸರು ವಾಸ್ತವ ಅರಿತು ಪ್ರಕರಣ ದಾಖಲಿಸಿಕೊಳ್ಳದೇ ರಾಜಿ ಮಾಡಿ ಯುವಕನನ್ನು ವಾಪಸ್ ಕಳುಹಿಸಿದ್ದಾರೆ’ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ.