1924ರ ಬೆಳಗಾವಿ 39ನೇ ಭಾರತ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನದಲ್ಲಿ ಕುವೆಂಪು, ದೇವಂಗಿ ಮಾನಪ್ಪ, ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲ ಗೌಡ, ಹೆದ್ದೂರು ಮಂಜಪ್ಪ ಗೌಡರು, ಹುಂಚ ರಂಗರಾಯರು, ಕಿಟ್ಟಪ್ಪ ಗೌಡರು, ಶ್ಯಾಮ್ ಐತಾಳ್, ಸದಾಶಿವರಾಯರು, ಮೇಗರವಳ್ಳಿ ಶೇಷಪ್ಪ ಹೆಗ್ಡೆ, ತಿಮ್ಮರಸಯ್ಯ ಸೇರಿ ತಾಲ್ಲೂಕಿನ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಎಂದರು.