ತಹಶೀಲ್ದಾರ್ ಮಂಜುಳಾ ಹೆಗಡಾಳ್, ತಾಲ್ಲೂಕು ಪಂಚಾಯಿತಿ ಇಒ ಕೆ.ಜಿ. ಕುಮಾರ್, ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ, ಎ.ಡಿ. ಉಮೇಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ದಿನೇಶ್, ವೈದ್ಯರಾದ ಡಾ.ವಿನಯ್ ಪಾಟೀಲ್, ಡಾ.ಸತೀಶ್ ನಾಯ್ಕ್, ಡಾ.ಅಪೂರ್ವ, ಡಾ.ಶ್ವೇತಾ, ಡಾ.ಸುನಿತಾ, ಡಾ.ಅಮಿತಾ, ಡಾ.ಸುಪ್ರಿಯಾ, ಡಾ.ರಜನಿ, ಡಾ.ನವ್ಯಾ, ಡಾ.ಬಿಂದ್ಯಾ, ಡಾ.ಡಿ.ಜೆ. ಪಾಟೀಲ್, ಡಾ.ಶಕುಂತಲಾ, ಡಾ.ಬಾಲಾಜಿ ನಾಯ್ಕ್, ಡಾ.ಹರ್ಷಾ ಪಾಟೀಲ್ ಇದ್ದರು.