‘ಮಲೆನಾಡಿನಲ್ಲಿ ಜಾನುವಾರುಗಳಿಗೆ ವಿವಿಧ ಉಣಗುಳಿಂದ ಹರಡುವ ಕಾಯಿಲೆಗಳಿಗೆ ಈ ಲಸಿಕೆ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿ ಮಂಗನ ಕಾಯಿಲೆ ನಿಯಂತ್ರಿಸಲು ಕಾಯಿಲೆ ರಹಿತ ಜಾನುವಾರುಗಳಿಗೂ ಸಾಮೂಹಿಕವಾಗಿ ನೀಡಲಾಗುತ್ತಿದೆ’ ಎಂದು ಶಿವಮೊಗ್ಗ ಪರಿಮಾಣು ಕ್ರಿಮಿ ಪರಿಶೋಧನ ಪ್ರಯೋಗ ಶಾಲೆ ನಿರ್ದೇಶಕ ಡಾ.ಎಸ್.ಕೆ. ಕಿರಣ್ ಕುಮಾರ್ ಮಾಹಿತಿ ನೀಡಿದರು.