ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವ ಲಕ್ಕವಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಗಳ ಎಚ್.ಲಿಂಗರಾಜ್, ಎಲ್.ಬಿ. ಅಶೋಕ, ಪ್ರಭುಕುಮಾರ, ಎಲ್.ಬಿ.ರಮೇಶ್, ಜೀತೇಂದ್ರ ಗೌಡ, ಮಹಾಬಲೇಶ್ವರ, ಎಚ್.ವಿ.ಯುವರಾಜ್, ಮಲ್ಲಿಕಾರ್ಜುನ್ ಸ್ವಾಮಿ, ಬಂಗಾರ ಸ್ವಾಮಿ, ಎಂ.ಎನ್. ದೇವರಾಜ ಅವರ ತಂಡ ಪರಿಸರ ಸಂರಕ್ಷಣೆಯತ್ತ ಮುಖ ಮಾಡಿದ್ದಾರೆ.