‘ಜಂಟಿ ಸರ್ವೆ ನಡೆಸಲು ದಿನಾಂಕ ನಿಗದಿ ಮಾಡಲಾಗುವುದು’ ಎಂದು ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭರವಸೆ ನೀಡಿದ ನಂತರ ಸಭೆ ಮುಕ್ತಾಯವಾಯಿತು. ಡಿಎಫ್ಒ ರಾಮಕೃಷ್ಣಪ್ಪ, ಎಸಿಎಫ್ ಪ್ರಕಾಶ್, ಆರ್ಎಫ್ಒ ರಾಘವೇಂದ್ರಪ್ಪ, ..... ನಗರ..... ಸಂಜಯ್, ಹೆದ್ದಾರಿ ಪ್ರಾಧಿಕಾರದ ಎಇಇ ಎನ್. ನಿಂಗಪ್ಪ, ಸಹಾಯಕ ಎಂಜಿನಿಯರ್ ಕೆ.ಎಸ್. ಶ್ರೀನಿವಾಸ್, ನಟ ಏಸುಪ್ರಕಾಶ್, ಸಾರ ಧನುಷ್, ಬಿ.ಎಸ್. ಸುರೇಶ್, ಸಾಗರ ಸುಬ್ಬಣ್ಣ, ವಕೀಲ ಗಿರೀಶ್, ಚಕ್ರವಾಕ ಸುಬ್ಬಣ್ಣ, ಕೆ.ಜಿ. ನಾಗೇಶ್, ವೆಂಕಟೇಶಮೂರ್ತಿ ಇದ್ದರು.