ತಹಶೀಲ್ದಾರ್ ಮಂಜುಳಾ ಹೆಗಡಾಳ್, ಪುರಸಭೆ ಅಧ್ಯಕ್ಷ ವೀರೇಶ್ ಮೇಸ್ತ್ರಿ, ಸದಸ್ಯರಾದ ಎಂ.ಡಿ. ಉಮೇಶ್, ಯು. ನಟರಾಜ್, ಪ್ರಭು, ಇಒ ಕೆ.ಜಿ. ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಪಿ.ಎಸ್. ಗಿರೀಶ್, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್. ಮಂಜುನಾಥ್, ಬಿಇಒ ನಂಜರಾಜ್,ಎಂಜಿನಿಯರ್ ಉಮಾನಾಯ್ಕ್, ರಾಮಪ್ಪ, ಪಶು ವೈದ್ಯಾಧಿಕಾರಿ ಡಾ. ಪ್ರದೀಪ್, ಮುಖಂಡರಾದ ಗುರುರಾಜ್, ಮಹೇಶ ಶಕುನವಳ್ಳಿ, ಬಂಗಾರಪ್ಪ ನಿಟ್ಟಕ್ಕಿ, ರುದ್ರಪ್ಪ ಬೈರೇಕೊಪ್ಪ, ಹರೀಶ್ ಚಿಟ್ಟೂರು, ನಾಗರಾಜ ಇದ್ದರು.