‘ಮಗಳ ಆತ್ಮಹತ್ಯೆಗೆ ಪತಿಯ ನಿರ್ಲಕ್ಷ್ಯ, ಬೇಜವಾಬ್ದಾರಿ ಹಾಗೂ ಆತನ ದುರ್ನಡೆತೆಯೇ ಕಾರಣ’ ಎಂದು ಮೃತಳ ಪಾಲಕರು ಆರೋಪಿ ಸಿದ್ದಾರೆ. ‘ಆಕಾಶ್ ತಡರಾತ್ರಿ ಮನೆಗೆ ಬರುತ್ತಿದ್ದರು ಮತ್ತು ಅವರ ಮದ್ಯವ್ಯಸನದಿಂದ ಮಗಳು ಬೇಸತ್ತಿದ್ದಳು. ಈ ಬಗ್ಗೆ ಮಗಳು ದೂರವಾಣಿ ಕರೆಯಲ್ಲಿ ತಿಳಿಸಿದ್ದಳು’ ಎಂದುತಾಯಿ ನಳಿನಿದೂರಿದ್ದಾರೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.