‘ಶಾಸಕರಾಗಿ ಅವರು ತಮಗೆ ಮತ ಹಾಕಿದವರನ್ನಾಗಲೀ, ಹಾಕದೇ ಇರುವವರನ್ನಾಗಲೀ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಆದರೆ, ಮುಸ್ಲಿಮರನ್ನೇ ಪ್ರತ್ಯೇಕವಾಗಿ ನೋಡುವ ಅವರು, ಸೌಲಭ್ಯಗಳನ್ನು ಹೇಗೆ ತಲುಪಿಸುತ್ತಾರೆ. ನಿಮ್ಮ ಮತ ಕೇಳುವುದಿಲ್ಲ. ನಿಮಗೆ ಸೌಲಭ್ಯವನ್ನೂ ನೀಡುವುದಿಲ್ಲ ಎಂದು ಅಪ್ರತ್ಯಕ್ಷವಾಗಿ ಈಶ್ವರಪ್ಪ ಹೇಳುತ್ತಿದ್ದಾರೆ’ ಎಂದು ದೂರಿದರು.