ಬುಧವಾರ, 13 ಮೇ 2026
×
ADVERTISEMENT

ತೀರ್ಥಹಳ್ಳಿ: ಬೇಸಿಗೆ ಆರಂಭದಲ್ಲೇ ರೈತರಿಗೆ ವಿದ್ಯುತಾಘಾತ

ತಾಂತ್ರಿಕ ನಿರ್ವಹಣೆ ನೆಪದಲ್ಲಿ ಲೋಡ್‌ ಶೆಡ್ಡಿಂಗ್‌, ಇಡೇರದ ಗುಣಮಟ್ಟದ ವಿದ್ಯುತ್ ಪೂರೈಕೆ ಭರವಸೆ
ನಿರಂಜನ ವಿ.
Published : 5 ಮಾರ್ಚ್ 2026, 3:08 IST
Last Updated : 5 ಮಾರ್ಚ್ 2026, 3:08 IST
ADVERTISEMENT
ಫಾಲೋ ಮಾಡಿ
Comments
ಕಮ್ಮರಡಿ ಕೊಪ್ಪ ಫೀಡರ್‌ನಲ್ಲಿ ತಾಂತ್ರಿಕ ನಿರ್ವಹಣೆಯಿಂದ ವಾರದ ಹಿಂದೆ ವಿದ್ಯುತ್‌ ವ್ಯತ್ಯಯವಾಗಿತ್ತು. ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿಲ್ಲ.
ಪ್ರಶಾಂತ್‌, ಎಇಇ ಮೆಸ್ಕಾಂ
ರೈತರಿಗೆ ಗುಣಮಟ್ಟದ‌ 3 ಫೇಸ್ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ಪವರ್‌ ಕಟ್‌ ಮಾಡುವುದಕ್ಕೆ ಸಮಯ ನಿಗದಿ ಪಡಿಸುತ್ತಿಲ್ಲ
ಕೆ.ಎ.ವಸುಪಾಲ, ಕೃಷಿಕ ಸಮಾಜದ ಖಜಾಂಚಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT