ಬುಧವಾರ, 12 ನವೆಂಬರ್ 2025
×
ADVERTISEMENT
ADVERTISEMENT

ಮುದ್ರಿತ ಸಾಹಿತ್ಯದಿಂದ ಆಚೆ ಬಂದಾಗ ಹೊಸ ಗ್ರಹಿಕೆ: ಪ್ರೊ.ರಹಮತ್ ತರೀಕೆರೆ

Published : 12 ನವೆಂಬರ್ 2025, 5:17 IST
Last Updated : 12 ನವೆಂಬರ್ 2025, 5:17 IST
ಫಾಲೋ ಮಾಡಿ
Comments
ಜ್ಞಾನ ದಿಕ್ಕು ತಪ್ಪಲು ಬಿಡಬಾರದು. ವಿದ್ಯಾರ್ಥಿಗಳು ದ್ವೀಪಗಳಾಗಬಾರದು. ನಮ್ಮ ಮುಂದಿರುವ ಎಲ್ಲ ಗೋಡೆಗಳನ್ನು ಒಡೆಯಬೇಕಿದೆ. ಬಹುತ್ವವೇ ನಮಗೆ ಈಗಿನ ತುರ್ತು
ಪ್ರೊ.ಎಸ್.ಸಿರಾಜ್ ಅಹಮ್ಮದ್ ಸಹ್ಯಾದ್ರಿ ಕಲಾ ಕಾಲೇಜು ಪ್ರಾಚಾರ್ಯ
ಸಾಹಿತ್ಯದ ವಿದ್ಯಾರ್ಥಿಗಳು ಚಿಂತಿಸುವ ಅಗತ್ಯ ಇಂದು ತುರ್ತಾಗಿದೆ. ಪಠ್ಯಪುಸ್ತಕಗಳ ಆಚೆ ನಿಂತು ನಾವು ಜಗತ್ತನ್ನು ನೋಡಬೇಕಾಗಿದೆ. ಪ್ರೀತಿ ವಿಶ್ವಾಸಗಳಿಗೆ ತೆರೆದುಕೊಳ್ಳಬೇಕಾಗಿದೆ. ಮನುಷ್ಯತ್ವವೇ ಮುಖ್ಯ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಿದೆ.
ಪ್ರೊ.ಸಣ್ಣರಾಮ ನಿವೃತ್ತ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT