ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಸಾಲಿ, ತಾಲ್ಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಪ್ರೇಮಾ ಲೋಕೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಎಪಿಎಂಸಿ ಅಧ್ಯಕ್ಷ ರುದ್ರಮುನಿ, ಪುರಸಭೆ ಸದಸ್ಯರಾದ ಭದ್ರಾಪುರ ಫಾಲಾಕ್ಷ, ಗೋಣಿಪ್ರಕಾಶ್, ರೂಪಕಲಾ ಹೆಗಡೆ, ರೇಣುಕಾಸ್ವಾಮಿ, ಜೀನಳ್ಳಿ ಪ್ರಶಾಂತ್, ರೋಷನ್, ಸುರೇಶ್ ರಾಮಯ್ಯ, ಉಳ್ಳಿ ದರ್ಶನ್, ಜ್ಯೋತಿ ಹರಿಹರ ಸಿದ್ದು, ಎನ್.ಎಸ್. ಜಯಶ್ರೀ, ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಧಿಕಾರಿಗಳಾದ ಆನಂದ್ಸ್ವಾಮಿ, ವಾಸುದೇವ್ ಇದ್ದರು.