ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್, ಕಾರ್ಯದರ್ಶಿ ಹೊರಬೈಲು ರಾಮಕೃಷ್ಣ, ಹಸಿರು ಸೇನೆ ಮುಖ್ಯಸ್ಥ ನಿಶ್ಚಲ್ ಜಾದೂಗಾರ್, ಮುಖಂಡರಾದ ಎಸ್.ಟಿ.ದೇವರಾಜ್, ಹೊಸಕೊಪ್ಪ ಸುಂದರೇಶ್, ಡಾ.ಬಿ.ಗಣಪತಿ, ಕೊರೋಡಿ ಕೃಷ್ಣಪ್ಪ, ಹಿತ್ಲಗದ್ದೆ ಪ್ರಸನ್ನ, ಕಸಾಪ ಕಾರ್ಯದರ್ಶಿ ಗಾಯತ್ರಿ ಶೇಷಗಿರಿ, ಕೋಶಾಧ್ಯಕ್ಷ ಹಾಲಿಗೆ ನಾಗರಾಜ್ ಇದ್ದರು.