12ನೇ ಶತಮಾನದ ಶಿವ ಶರಣರು ವೈಚಾರಿಕ ಚಿಂತನೆಗಳನ್ನು ಬಿತ್ತುವ ಮೂಲಕ ಸಮ ಸಮಾಜದ ಕನಸು ಕಂಡಿದ್ದರು. ದಾರ್ಶನಿಕರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಇನ್ನೊಬ್ಬರಿಗೆ ಅನ್ಯಾಯ ಮಾಡಿದಂತೆ ಬದುಕುವುದೆ ಧರ್ಮವಾಗಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜು ತಲ್ಲೂರು, ಡಾ.ಜ್ಞಾನೇಶ್, ಸರಿತಾ, ಮಂಜುನಾಥ ಸಿ.ಎಚ್., ಚಂದ್ರಪ, ರೂಪಾ, ಬಸವರಾಜಪ್ಪ ಭಾರಂಗಿ, ಗುರುಪ್ರಸನ್ನಗೌಡ, ಅರುಣಕುಮಾರ, ದೇಸಾಯಿ ಶಂಕ್ರಪ್ಪಗೌಡ, ಟಿ.ಜಿ.ನಾಡಿಗೇರ್, ದ್ಯಾಮಣ್ಣ ದೊಡ್ಡಮನಿ, ಪ್ರದೀಪಗೌಡ, ಪ್ರಶಾಂತಗೌಡ, ಹನುಮಂತಪ್ಪ ಮಡ್ಲೂರ, ಡಾ.ಪ್ರಭು ಸಾಹುಕಾರ್, ಡಾ.ಗುರುಪಾದಯ್ಯ ಇದ್ದರು.