ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ವೈದ್ಯಾಧಿಕಾರಿ ಅಶೋಕ್, ಪಟ್ಟಣ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟ್ಯಾನಿ ಫರ್ನಾಂಡೀಸ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭುಗೌಡ್ರು, ವೈದ್ಯಾಧಿಕಾರಿ ದೇವಾನಂದ್, ಪ್ರಾಚಾರ್ಯ ಜಯಂತ್, ಅಶೋಕ್ರಾವ್, ಮಲ್ಲೇಶ್, ರಾಮಚಂದ್ರರಾವ್ ಕದಂ, ಯು. ವೆಂಕಟೇಶ್, ನಂಜುಂಡಸ್ವಾಮಿ ಇದ್ದರು.