ಪಂಚ ಕಲ್ಯಾಣ ಮಹೋತ್ಸವ ಸಮಿತಿಯ ಅಧ್ಯಕ್ಷ ಹೊಯ್ಸಳ ಅಧ್ಯಕ್ಷತೆ ವಹಿಸಿದ್ದರು. ವಡನಬೈಲ್ ಕ್ಷೇತ್ರದ ಧರ್ಮದರ್ಶಿ ಎಚ್.ಎಂ. ವೀರರಾಜಯ್ಯ ಜೈನ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ. ಸ್ವಾಮಿ, ಪ್ರಮುಖರಾದ ಪಾರ್ಶ್ವನಾಥ ವಳಗೆರೆ, ರಾಜಕುಮಾರ್ ಜೈನ್, ಎಂ.ಪಿ. ಲೋಕರಾಜ್, ಬಬಿತಾ ಪ್ರೇಮ್ ಕುಮಾರ್, ಡಾ. ರಾಜೇಂದ್ರ ಕುಮಾರ್, ಎಂ.ಸಿ. ಅಶೋಕ್ ಕುಮಾರ್, ಹೊಸಳ್ಳಿ ಪದ್ಮರಾಜಯ್ಯ, ಎಂ.ಎನ್. ವಿಜಯೇಂದ್ರ, ಡಾ.ಮಹಾವೀರ ಜೈನ್, ದಿವಾಕರ ಸಿಂಘೇ ಇದ್ದರು.