ಕಲುಷಿತ ನೀರು ರೋಗಗಳ ಹರಡುವಿಕೆಗೆ ಕಾರಣವಾಗುತ್ತದೆ. ಸುತ್ತಮುತ್ತಲಿನ ಜನರಿಗೆ ಚರ್ಮರೋಗ ಜ್ವರ ಮಲೇರಿಯಾ ಅಪಾಯ ಎದುರಾಗಿದೆ. ಕುಡಿಯುವ ನೀರಿನ ಮೂಲಗಳೂ ಕಲುಷಿತವಾಗುವ ಆತಂಕ ಎದುರಾಗಿದೆ
ಚಂದ್ರಣ್ಣ ಬೊಮ್ಮನಕಟ್ಟೆ ನಿವಾಸಿ
ಕೊಳಚೆ ನೀರು ಕೆರೆಗಳ ಸ್ವಾಭಾವಿಕ ಸಮತೋಲನವನ್ನು ಹಾಳು ಮಾಡುತ್ತಿದೆ. ಮೀನು ಕಪ್ಪೆ ಪಕ್ಷಿಗಳು ಮುಂತಾದ ಜೀವಗಳಿಗೂ ಅಪಾಯವಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು