ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಉಪ್ಪಾರ ಸಂಘಕ್ಕೆ ಎಸ್‌.ಟಿ. ಹಾಲಪ್ಪ ಸಾರಥ್ಯ

Last Updated 28 ನವೆಂಬರ್ 2021, 8:20 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾಗಿ ಎಸ್‌.ಟಿ. ಹಾಲಪ್ಪ, ಗೌರವಧ್ಯಕ್ಷರಾಗಿ ಎಸ್‌.ಆರ್. ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ದೇವೇಂದ್ರಪ್ಪ, ಖಜಾಂಚಿಯಾಗಿ ನಾಗರಾಜ ಕಂಕಾರಿ ಆಯ್ಕೆಯಾಗಿದ್ದಾರೆ.

ಆರ್‌. ಉಮೇಶ್‌ ಹೊಳೆಹೊನ್ನೂರು, ಮಂಜುನಾಥ್ ಬೊಮ್ಮನಕಟ್ಟೆ, ಬಸವಣ್ಣಪ್ಪ ಎಣ್ಣೆಕೊಪ್ಪ, ಮೂರ್ತಿ ಎಸ್‌.ಟಿ. ಮಾರಶೆಟ್ಟಿಹಳ್ಳಿ (ಉಪಧ್ಯಕ್ಷರು),ಮಂಜುಳಮ್ಮಶಿವಮೊಗ್ಗ,ರಾಮಪ್ಪ ಕಾಶಿಪುರ, ಶ್ರೀನಿವಾಸ್‌ಹೊಳೆಹೊನ್ನೂರು, ರವಿ ಪೂಜಾರ್ ಸಾಗರ (ಜಿಲ್ಲಾ ಕಾರ್ಯದರ್ಶಿಗಳು), ಈಶ್ವರಪ್ಪ, ತಿಪ್ಪೇಸ್ವಾಮಿ (ವಿಶೇಷ ಆಹ್ವಾನಿತರು), ನಂಜುಂಡೇಶ್ವರ, ಮೋಹನ್‌ ಭೈರಿ, ಮುರಳಿ ಸಣ್ಣಕ್ಕಿ, ಪ್ರದೀಪ್‌ ಕುಂಸಿ, ರವಿ ಹಾರನಹಳ್ಳಿ, ಹನುಮಂತಪ್ಪ ಬೇಡರ ಹೊಸಳ್ಳಿ, ಸಿ.ರಾಮಣ್ಣ ಸಾಗರ, ಮಲ್ಲಿಕಾರ್ಜುನ್ ಹೊನ್ನಾಪುರ, ಸತೀಶ್ ಗಾಜನೂರು, ಗುತ್ತಿ ಕಣ್ಣಪ್ಪ, ಗಿರೀಶ್ ಕುಮಾರ್, ಸುರೇಶ್ ಕುಮಾರ್, ಮದ್ದುರಪ್ಪ, ಹೊಸನಗರ ಸಿದ್ದಪ್ಪ, ತಟ್ಟೆಹಳ್ಳಿ ಮುದ್ದುವೀರಪ್ಪ, ಭದ್ರಾವತಿ ರಾಜಶೇಖರ್, ಲೇಪಾಕ್ಷಿ, ನಾಗೇಶ್, ಕರಿಯಪ್ಪ, ಮಲ್ಲಿಕಾರ್ಜುನ್‌, ಸತೀಶ್ ಪೂಜಾರ್ (ನಿರ್ದೇಶಕರು) ಅವರನ್ನುಈಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2021–26ನೇ ಸಾಲಿನ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT