ಬುಧವಾರ ಬೆಳಿಗ್ಗೆ ಆದರೂ ನಿಗದಿತ ಸ್ಥಳಕ್ಕೆ ಡಾಂಬಾರ್ ಬರದ ಕಾರಣ ಸಂಬಂಧಿಸಿದವರು ಉಡುಪಿ ಜಿಲ್ಲೆಯ ಬ್ರಹ್ಮಾವರದ ಟ್ಯಾಂಕರ್ ಮಾಲೀಕರ ಗಮನಕ್ಕೆ ತಂದಿದ್ದಾರೆ. ದೂರವಾಣಿಗೆ ಕರೆ ಮಾಡಿದರೆ ಚಾಲಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹುಡುಕಾಟ ಮಾಡಿದಾಗ ರಿಪ್ಪನ್ಪೇಟೆ ಸಮೀಪ ಟ್ಯಾಂಕರ್ ನಿಂತಿರುವುದನ್ನು ಕಂಡು ನೋಡಿದಾಗ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ತಿಳಿದಿದೆ.