ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳ ಪುತ್ರರಾದ ಶಿಕ್ಷಕ ಕೆ.ಎಸ್. ರವಿ, ವರ್ತಕ ಹಾದ್ರಹಳ್ಳಿ ಈರಣ್ಣ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಸುಭಾಷ್ ಚಂದ್ರ ಸ್ಥಾನಿಕ್, ಸುರಭಿ ಬಳಗದ ಅಧ್ಯಕ್ಷ ಮೃತ್ಯುಂಜಯಪ್ಪ, ಮಲ್ಲೇಶ್ವರ ಪ್ರೌಢಶಾಲೆ ಶಿಕ್ಷಕರಾದ ಪ್ರೇಮಾ, ರುದ್ರಾಚಾರ್, ಅಜ್ಜಪ್ಪ, ತಿಪ್ಪೇಶ್ ನಾಯ್ಕ, ವಸಂತ್, ಬಿ.ವಿ. ಹೊಸಮನಿ ಇದ್ದರು.