ವೇದಿಕೆಯಲ್ಲಿ ಮಾಜಿ ಶಾಸಕ ಕಡಿದಾಳು ದಿವಾಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಹಾಂತೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಟಿ.ಎಲ್.ಸುಂದರೇಶ್, ಹಾರೋಗೊಳಿಗೆ ಪದ್ಮನಾಭ, ಬಿ.ಪಿ.ರಾಮಚಂದ್ರ, ಶ್ರುತಿ ವೆಂಕಟೇಶ್, ಯಲ್ಲಪ್ಪ, ಮುಖಂಡರಾದ ಕಡಿದಾಳು ತಾರಾನಾಥ, ಮಟ್ಟಿನಮನೆ ರಾಮಚಂದ್ರ, ಹಾಲಗದ್ದೆ ಉಮೇಶ್, ಸುಷ್ಮಾ ಸಂಜಯ್, ಸುಶೀಲ ಶೆಟ್ಟಿ, ಚೇತನಾ ಶ್ರೀಕಾಂತ್, ಜುಲ್ಫೀಕರ್ ಚಿಂತಕರಾದ ಕಲ್ಲಹಳ್ಳ ಶ್ರೀಧರ್, ಕೆ.ಎಲ್.ಅಶೋಕ್ ಇದ್ದರು.