ಶನಿವಾರ, 16 ಮೇ 2026
×
ADVERTISEMENT

ಪರಿಶಿಷ್ಟರ ಕಡೆಗಣಿಸಿ ಆಯವ್ಯಯ ಮಂಡನೆ: ಪಟ್ಟಣ ಪಂಚಾಯಿತಿ ಸದಸ್ಯ ಸಂದೇಶ ಜವಳಿ

Published : 31 ಮಾರ್ಚ್ 2026, 23:47 IST
Last Updated : 31 ಮಾರ್ಚ್ 2026, 23:47 IST
ADVERTISEMENT
ಫಾಲೋ ಮಾಡಿ
Comments
₹ 34 ಕೋಟಿ ಆಯವ್ಯಯ ಮಂಡನೆ
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್‌. ಶೆಟ್ಟಿ ₹ 1.14 ಕೋಟಿ ಉಳಿತಾಯ ಬಜೆಟ್‌ ಮಂಡಿಸಿದರು.  ಒಟ್ಟು ₹ 34.8 ಕೋಟಿ ವೆಚ್ಚದ ಬಜೆಟ್‌ ಲೆಕ್ಕಾಚಾರ ನೀಡಿದರು. ಆರಂಭಿಕ ಶಿಲ್ಕು 12.93 ಕೋಟಿ, ಒಟ್ಟು ಜಮೆ 21.88 ಕೋಟಿ, ಖರ್ಚು ₹ 33.67 ಕೋಟಿ ತೋರಿಸಿದ್ದಾರೆ. ಪ.ಪಂ. ಅಧೀನಕ್ಕೆ ಒಳಪಟ್ಟ ನಿವೇಶನಗಳ ಮಾರಾಟದಿಂದ ₹ 4 ಕೋಟಿ ನಿರೀಕ್ಷಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಯಿಂದ ₹ 5 ಕೋಟಿಗೂ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT