<p><strong>ಸಾಗರ: ತಾಲ್ಲೂಕಿನ ಹುಲ್ಕೋಡು ಗ್ರಾಮದ ಸ.ನಂ–39ರಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿದ ಸಂಬಂಧ ಸ್ವಾಮಿ ಎಂಬುವವರ ವಿರುದ್ಧ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ.</strong></p>.<p><strong>ಸರ್ಕಾರಿ ಜಾಗದಲ್ಲಿನ ಹೊನ್ನೆ, ಬಿಲ್ವಾರ ಜಾತಿಯ ಮರಗಳನ್ನು ಕಡಿತಲೆ ಮಾಡಿ ಸ್ಥಳದಲ್ಲೇ ಹರಾಜು ಹಾಕಿ ಮಾರಾಟ ಮಾಡಲು ಆರೋಪಿ ಮುಂದಾಗಿದ್ದರು ಎಂದು ದೂರು ದಾಖಲಾಗಿದೆ.</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಸಾಗರ: ತಾಲ್ಲೂಕಿನ ಹುಲ್ಕೋಡು ಗ್ರಾಮದ ಸ.ನಂ–39ರಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿದ ಸಂಬಂಧ ಸ್ವಾಮಿ ಎಂಬುವವರ ವಿರುದ್ಧ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ.</strong></p>.<p><strong>ಸರ್ಕಾರಿ ಜಾಗದಲ್ಲಿನ ಹೊನ್ನೆ, ಬಿಲ್ವಾರ ಜಾತಿಯ ಮರಗಳನ್ನು ಕಡಿತಲೆ ಮಾಡಿ ಸ್ಥಳದಲ್ಲೇ ಹರಾಜು ಹಾಕಿ ಮಾರಾಟ ಮಾಡಲು ಆರೋಪಿ ಮುಂದಾಗಿದ್ದರು ಎಂದು ದೂರು ದಾಖಲಾಗಿದೆ.</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>