ಲಸಿಕೆ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಪಿ.ಆರ್. ಪ್ರಭಾಕರ ಶೆಟ್ಟಿ, ಮಾಲತಿ, ಪ್ರವೀಣ್ ರಾವ್, ರಾಮಚಂದ್ರ ಹೆಗಡೆ,ಮಹ್ಮದ್ ಜಿಕ್ರಿಯಾ, ಜಯರಾಮ್, ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ ಇದ್ದರು. ಉದಯಕುಮಾರ್ ಕುಂಸಿ ಪ್ರಾರ್ಥಿಸಿದರು. ವೈ. ಮೋಹನ್ ಸ್ವಾಗತಿಸಿದರು. ಡಾ.ಸುಮಾ ವಂದಿಸಿದರು. ಜುಬೇದಾ ಅಲಿ ನಿರೂಪಿಸಿದರು.