ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಬೆಕ್ಕಿನ ಕಲ್ಮಠ ಶ್ರೀಗಳು, ಬಸವ ಮರುಳಸಿದ್ದ ಸ್ವಾಮೀಜಿ, ವಿರಕ್ತಮಠದ ಸ್ವಾಮೀಜಿ, ಜಡೆ ಸಂಸ್ಥಾನದ ಶ್ರೀಗಳು ಹೀಗೆ ಹಲವು ಸ್ವಾಮೀಜಿಗಳು ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ ವಹಿಸುವ ಮೂಲಕ ಜಯಂತಿಯಮೆರುಗು ಹೆಚ್ಚಿಸಿದರು.ಜ. 11ರಂದು ಬೆಳಿಗ್ಗೆ 8ಕ್ಕೆ ಉತ್ಸವ ಮೂರ್ತಿಯ ಬಿಳ್ಕೋಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.