ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ, ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ, ಗ್ರಾಮೀಣ ವಲಯದ ಅಧ್ಯಕ್ಷ ಆರ್.ಎನ್.ಅಂಗಡಿ, ಕಾರ್ಯದರ್ಶಿ ಸಿ.ಕೆ.ಭಜಂತ್ರಿ, ಕಲ್ಲಪ್ಪ ಕೊಡಬಾಗಿ, ಕಾಳಪ್ಪ ಬೆಳ್ಳುಂಡಗಿ, ಉಮೇಶ ಕೋಳಕೂರ, ದಾನಮ್ಮ ಅಂಗಡಿ, ಸುಜಾತಾ ಕಳ್ಳಿಮನಿ, ಪ್ರತಿಭಾ ಪಾಟೀಲ, ರಾಜಶ್ರೀ ಚವ್ಹಾಣ, ಸಂಗಮೇಶ ಬಬಲೇಶ್ವರ, ವಿ.ಎಸ್.ಕಳಸಗೊಂಡ, ಹಣಮಂತ ಕೊಣದಿ, ಎಸ್.ಎಸ್.ವಾಲಿ, ಆರ್.ಎಸ್.ಚಿಕ್ಕಮಠ, ಎಸ್.ಎಂ ಹುಲ್ಲೋಳ್ಳಿ ಇದ್ದರು.