ಶಿವಮೊಗ್ಗ– ತಿರುಪತಿ ರೈಲು ಬೀರೂರು, ಚಿತ್ರದುರ್ಗ, ಬಳ್ಳಾರಿ ಮಾರ್ಗದಲ್ಲಿ ಸಂಚರಿಸಲು ತಾತ್ವಿಕವಾಗಿಒಪ್ಪಿಗೆ ನೀಡಲಾಗಿದೆ. ಶಿವಮೊಗ್ಗ– ಯಶವಂತಪುರ ನಡುವೆ ಸಂಚರಿಸುವ ಶತಾಬ್ಧಿರೈಲು ಪ್ರಯಾಣ ಸಮಯ ಬದಲಾವಣೆ ಕುರಿತು ಚರ್ಚಿಸಲಾಯಿತು. ಬೀರೂರು– ಶಿವಮೊಗ್ಗ ರೈಲು ಮಾರ್ಗದ ಜೋಡಿ ಹಳಿ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಿಸಲು ಸೂಚಿಸಲಾಯಿತು.