ವಿಧಾನ ಪರಿಷತ್ ಸದಸ್ಯ ಎಸ್.ರವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ನಗರಸಭಾ ಅಧ್ಯಕ್ಷ ಕೆ.ಎನ್.ದಿಲೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಕೃಷ್ಣಮೂರ್ತಿ, ಎಂ.ಡಿ.ವಿಜಯದೇವು, ಬೂದುಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಯಸಂದ್ರ ರವಿ, ಮುಖಂಡರಾದ ಬೂದುಗುಪ್ಪೆ ರವಿಕುಮಾರ್, ನಂದಕುಮಾರ್, ಮರಿಯಪ್ಪ, ರಮೇಶ್, ಬರಡನಹಳ್ಳಿ ಚಂದ್ರಶೇಖರ್, ಪಿ.ಡಿ.ಒ. ಶಿವಣ್ಣ, ಕಾರ್ಯದರ್ಶಿ ಸಂಜಯ್ ಇದ್ದರು.