ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎಚ್.ಜಗನ್ನಾಥ್, ಪಟ್ಟಣ ಪಂಚಾಯಿತಿ ಸದಸ್ಯ ಸಿ.ಮೋಹನ್, ಜಿ.ಆರ್.ಶಿವಕುಮಾರ್, ಶೌಕತ್ ಆಲಿ, ರೇಣುಕಾಪ್ರಸಾದ್, ಮುಖಂಡ ಪಣಗಾರ್ ವೆಂಕಟೇಶ್, ಬಿಇಒ ಸೋಮಶೇಖರ್, ಬಿಆರ್ಸಿ ಸಿದ್ದಲಿಂಗಸ್ವಾಮಿ, ಅಕ್ಷರ ದಾಸೋಹದ ಯೋಗಾನಂದ್, ಎಸ್ಡಿಎಂಸಿ ಅಧ್ಯಕ್ಷ ಜಿ.ಆರ್.ರಮೇಶ್, ಮುಖ್ಯಶಿಕ್ಷಕಿ ವಸಂತಕುಮಾರಿ, ಶಿಕ್ಷಕರಾದ ಭದ್ರೇಗೌಡ, ಜಯಣ್ಣ, ಜಿ.ದೇವಿಕಾ, ಬಿ.ಕಮಲಾ, ಎಚ್.ಡಿ.ಪುಷ್ಪಾ ಇದ್ದರು.