ತಾನು ಬೆಂಗಳೂರಿನ ಶಾಂತಿನಗರದ ಎಸ್ಬಿಐ ಕೇಂದ್ರ ಕಚೇರಿಯ ರವಿಕುಮಾರ ಶರ್ಮಾ ಎಂದು ತಿಳಿಸಿದ್ದಾನೆ. ಮೊದಲು ಎಟಿಎಂ ಡೆಬಿಟ್ ಕಾರ್ಡಿನ ವ್ಯಾಲಿಡಿಟಿ ನಂಬರ್, ಸಿವಿವಿ ನಂಬರ್ ಪಡೆದಿದ್ದಾನೆ. ಬಳಿಕ ಒಟಿಪಿ ನಂಬರ್ ಪಡೆದು ಆನ್ ಲೈನ್ನಲ್ಲಿಯೇ ₹ 40 ಸಾವಿರ ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ.14ರಂದೇ ಹಣ ದೋಚಿದ್ದು, ಆ.30ರಂದು ದೂರು ನೀಡಿದ್ದಾರೆ.