ನಾಗರಾಜ್ ಎಂಬುವರ 3 ಗುಂಟೆ ಜಮೀನಿನ ಮ್ಯುಟೇಷನ್ ಮಾಡಿಕೊಡಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ₹12 ಸಾವಿರಕ್ಕೆ ಒಪ್ಪಿದ್ದು, ಮಂಗಳವಾರ ಮುಂಗಡವಾಗಿ ₹2 ಸಾವಿರ ಲಂಚ ನೀಡಿದ್ದರು. ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದ ಬಳಿ ₹8 ಸಾವಿರ ಲಂಚ ಪಡೆಯುವಾಗ ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂದಿನ ವಿಚಾರಣೆ
ನಡೆದಿದೆ.