ವಿ.ವಿ ಕುಲಸಚಿವ ಪ್ರೊ.ಕೆ.ಎನ್.ಗಂಗಾನಾಯಕ್, ಕರ್ನಾಟಕ– ಗೋವಾ ಎನ್ಸಿಸಿ ನಿರ್ದೇಶನಾಲಯದ ಕರ್ನಲ್ ಜೈ ಗೋವಿಂದ್, ಬೆಂಗಳೂರು–ಎ ವಿಭಾಗದ ಆಫೀಶಿಯೇಟಿಂಗ್ ಗ್ರೂಪ್ ಕಮಾಂಡರ್ ಕರ್ನಲ್ ಪಂಕಜ್ ಶರ್ಮಾ, ತುಮಕೂರು ವಿಭಾಗದ ಕಮಾಂಡಿಂಗ್ ಆಫೀಸರ್ ಕರ್ನಲ್ ಶೈಲೇಶ್ ಶರ್ಮಾ, ಎನ್ಸಿಸಿ ಅಧಿಕಾರಿಗಳಾದ ಡಾ.ಡಿ.ಬಿ.ಅರುಣ್ ಕುಮಾರ್, ಮೋಹನ್ ಪ್ರಕಾಶ್ ಉಪಸ್ಥಿತರಿದ್ದರು.