ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಭಕ್ತರಹಳ್ಳಿ ಗ್ರಾಮ ಪಂಚಾ ಯಿತಿ ಅಧ್ಯಕ್ಷೆ ಅಲೀಮಾಬೀ ಗೌಸ್, ಹೇರೂರು ಅಧ್ಯಕ್ಷೆ ಲಲಿತಮ್ಮ, ಕೆ. ಹೊನ್ನಮಾಚನಹಳ್ಳಿಯ ವೆಂಕಟೇಶ್, ಎಡೆಯೂರು ದೀಪೂ, ಸಂತೆಮಾವತ್ತೂರಿನ ದಾಸೇಗೌಡ ಮತ್ತು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್ ಮಾತನಾಡಿದರು.