₹ 2.5 ಲಕ್ಷ ನಗದು, ₹ 1.5 ಲಕ್ಷ ಬೆಲೆಬಾಳುವ ಚಿನ್ನಾಭರಣವನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ಎಎಸ್ಪಿ ಡಾ.ಶೋಭಾರಾಣಿ, ಡಿಎಸ್ಪಿ ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ಸಿಪಿಐ ರಾಧಾಕೃಷ್ಣ, ಹೊಸಬಡಾವಣೆ ಠಾಣೆ ಟಿ.ಶಿವಲಿಂಗಪ್ಪ, ಟಿ.ಎಸ್. ಮಂಜುನಾಥ್, ಅರ್.ಮಂಜುನಾಥ್ ಅವರ ತಂಡ ಆರೋಪಿ ಬಂಧಿಸಿದ್ದಾರೆ.