ಬೀದರ್ ಜಿಲ್ಲೆ ಬಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಐಎಸ್ಟಿಇ ರಾಜ್ಯ ಮಟ್ಟದ 21ನೇ ಉಪನ್ಯಾಸಕರ ಸಮ್ಮೇಳನದಲ್ಲಿ ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ಐಎಸ್ಟಿಇ ಅಧ್ಯಕ್ಷ ಪ್ರೊ.ಪ್ರತಾಪ್ ಕಾಕೋಸ ದೇಸಾಯಿ, ಡಾ.ಸಿ.ಕೆ.ಸುಬ್ಬರಾಯ, ಕಾರ್ಯದರ್ಶಿ ಪ್ರೊ.ನಿಜಾನಂದ ರೆಡ್ಡಿ ಪ್ರಶಸ್ತಿ ಪ್ರದಾನ ಮಾಡಿದರು.