ಅಂತರರಾಷ್ಟ್ರೀಯ ಯೋಗಪಟು ನಾಗರಾಜ ರಾವ್, ಡಾ.ವೆಂಕಟೇಶ್ಮಯ್ಯ, ಸಂಯೋಜನಾಧಿಕಾರಿ ಡಾ.ಪ್ರಭಾಕರ್, ಸಹಾಯಕ ಆಡಳಿತಾಧಿಕಾರಿ ಅಸ್ಲಾಂ ಬಾಷಾ, ಡಾ.ಗುರುಪ್ರಸಾದ್, ಡಾ.ಅತೀಕ್ ಅಹ್ಮದ್, ಡಾ.ಪ್ರಸನ್ನ, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಜಯಲಕ್ಷ್ಮಿ, ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು, ಕಚೇರಿ ಸಿಬ್ಬಂದಿ ಇದ್ದರು.