ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆಯ ಸತೀಶ್, ಆಟೊ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್, ದಸಂಸ ಸಂಚಾಲಕ ದಂಡಿನಶಿವರ ಕುಮಾರ್, ವೇಣುಗೋಪಾಲ್, ಸ್ವರ್ಣಕುಮಾರ್, ಮಾರುತಿ, ರಾಮಯ್ಯ, ವೆಂಕಟೇಶ್, ಮಂಜುನಾಥ್, ಜಾಫರ್, ಚಂದ್ರಯ್ಯ, ಟಿ.ಜೆ. ಉಮೇಶ್, ಬಾಬು, ಆಶಾ, ಶಾಂತಮ್ಮ, ಪ್ರಕಾಶ್, ರಹಮತ್ ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಗಳ ಮುಖಂಡರು, ರೈತ ಮುಖಂಡರು ಪಾಲ್ಗೊಂಡಿದ್ದರು.