ಜೆಡಿಎಸ್ ಮುಖಂಡರಾದ ಹಾಲನೂರು ಆನಂತ್, ಹಿರೇಹಳ್ಳಿ ಮಹೇಶ್,ಮಹಾಲಿಂಗಪ್ಪ, ಜಹಂಗೀರ್ ರವಿ, ಬೆಳ್ಳಿ ಲೋಕೇಶ್,ಪಾಲಿಕೆ ಸದಸ್ಯರಾದ ಮಂಜುನಾಥಗೌಡ, ಧರಣೇಂದ್ರಕುಮಾರ್, ನರಸೇಗೌಡ, ಭೈರೇಗೌಡ, ಗಂಗಣ್ಣ, ಲೀಲಾವತಿ, ತಹೀರಾಭಾನು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಮುಖಂಡರಾದ ಕೆಂಪರಾಜು, ಕಾಮೇಗೌಡ,ಸೋಲಾರ ಕೃಷ್ಣಮೂರ್ತಿ, ಉಮೇಶ್, ವಿಷ್ಣುವರ್ಧನ್, ಗಣೇಶ್ ಇದ್ದರು.