100ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಭಿಲಾಷ್, ಜಿಲ್ಲಾ ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಪುಷ್ಪರಾಜ್, ಸಂಚಾಲಕ ಪ್ರಸನ್ನ ಕುಮಾರ್, ನಂದನ್ ಮಹಡಿಮನೆ, ಆಟೊ ಶಿವಕುಮಾರ್, ಶಿವದೇವ್, ದಿನೇಶ್ ಕುಮಾರ್, ನಾಗೇಂದ್ರ, ಪ್ರವೀಣ್ ಕುಮಾರ್, ಶ್ರೀಹರ್ಷ, ಶ್ರೀಧರ್, ಪ್ರವೀಣ್, ರಾಕೇಶ್, ಅರವಿಂದ್ ಇದ್ದರು.