ವಕೀಲ ಅಜೀಮ್ ಷರೀಫ್, ‘ಸಿಎಎ, ಎನ್ಆರ್ಸಿಯಂತಹ ಅನೈತಿಕ ಕಾನೂನುಗಳನ್ನು ನೈತಿಕ ಸಂವಿಧಾನದೊಂದಿಗೆ ಜೋಡಿಸುವ ಕುತಂತ್ರ ನಡೆಯುತ್ತಿದೆ. ಇದರ ವಿರುದ್ಧ ನಾವು ಜಾಗೃತರಾಗಬೇಕು. ದೇಶವನ್ನು, ಸಂವಿಧಾನವನ್ನು ಉಳಿಸಬೇಕಿದೆ. ಜನವಿರೋಧಿ, ಸಂವಿಧಾನ ವಿರೋಧಿ ಕಾನೂನು, ಕಾಯ್ದೆಗಳು ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲಬಾರದು’ ಎಂದು ಹೇಳದರು.