ರಾಜೇಶ್ ಹೇಳಿಕೆ ಆಧರಿಸಿ ರಾಜೇಂದ್ರ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದು ತಿಳಿಸಿದ್ದರು. ತನಿಖಾ ಕಾಲದಲ್ಲಿ ದೊರೆತಿರುವ ಸಾಕ್ಷಿಗಳ ಆಧಾರದ ಮೇಲೆ ಶಿವಪ್ರಸಾದ್, ಯತೀಶ್, ರಾಜೇಶ್ ದೊಡ್ಡಮನಿ, ರಾಜೇಂದ್ರ ಅವರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಪೊಲೀಸರು ಕೋರ್ಟ್ಗೆ ಸಲ್ಲಿಸಿದ್ದಾರೆ.