ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಡಾಲಿ ಧನಂಜಯಗೆ ಕೊಬ್ಬರಿ ಹಾರ

Last Updated 30 ಡಿಸೆಂಬರ್ 2021, 5:44 IST
ಅಕ್ಷರ ಗಾತ್ರ

ತಿಪಟೂರು:‘ಬಡವ ರಾಸ್ಕಲ್’ ಪ್ರಚಾರಕ್ಕಾಗಿ ನಟ ಡಾಲಿ ಧನಂಜಯ ತಾಲ್ಲೂಕಿನ ತಿಪಟೂರಿನ ತ್ರಿಮೂರ್ತಿ ಚಿತ್ರ ಮಂದಿರಕ್ಕೆ ಭೇಟಿ ನೀಡಿದರು. ಅಭಿಮಾನಿಗಳು ಧನಂಜಯಗೆ ಕೊಬ್ಬರಿ ಹಾರ ಹಾಕಿ ಸ್ವಾಗತಿಸಿದರು.

‘ಚಿತ್ರ ಉತ್ತಮವಾಗಿ ಮೂಡಿ ಬಂದಿರುವುದಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಸಂತಸ ತಂದಿದೆ’ ಎಂದು ಧನಂಜಯ ಹೇಳಿದರು.

ಈ ಸಂದರ್ಭದಲ್ಲಿ ಕಿರುತೆರೆ ನಟ ದಯಾನಂದ ಸಾಗರ್, ಅಭಿಮಾನಿಗಳಾದ ಬೆಳಗರಹಳ್ಳಿ ರಾಜು, ಸುನೀಲ್, ನವೀನ್, ಜೈ ಶಿವು, ಭರತ್, ದಯಾನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT