ಈ ವೇಳೆ ಬಿಲ್ನಲ್ಲಿ ನಮೂದಾಗಿರುವ ಗೋದಾಮಿನ ಸ್ಥಳಕ್ಕೂ ಹಾಗೂ ಸಂಗ್ರಹವಾಗಿರುವ ಸ್ಥಳಕ್ಕೂ ತಾಳೆಯಾಗಿರಲಿಲ್ಲ. ಹಾಗಾಗಿ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ರಂಗಣ್ಣಗೌಡ, ಚೇತನ್, ಹುಲ್ಲೂರಯ್ಯ ಮತ್ತು ಎಸ್.ಎಚ್. ಎಂಟರ್ ಪ್ರೈಸಸ್ಗೆ ದಂಡ ವಿಧಿಸಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ನಾಗರಾಜು ತಿಳಿಸಿದ್ದಾರೆ. ತಾಳೆಯಾದ ಡಿನ್ನರ್ ಬಾಕ್ಸ್ಗಳ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.