ಪಟ್ಟಣದ ಹಕೀಂಷಾ ವಾಲಿ ವಾಣಿಜ್ಯಸಂಕೀರ್ಣದಲ್ಲಿ ಬೇಕರಿ ಮಾಲೀಕ ಪುನೀತ್, ನಿರಾಶ್ರಿತರಿಗೆ ದಾನ ಮಾಡುವ ನೆಪದಲ್ಲಿ ಬೇಕರಿ ತೆಗೆದು ವಾರದಿಂದಲೂ ವ್ಯಾಪಾರ ಮಾಡುತ್ತಿದ್ದರು. ಈ ಬಗ್ಗೆ ಬೇರೆ ಬೇಕರಿ ಮಾಲೀಕರು ಪ್ರಶ್ನಿಸಿದಾಗ, ಪೊಲೀಸರಿಂದ ಅನುಮತಿ ಪಡೆದಿರುವುದಾಗಿ ತಿಳಿಸುತ್ತಿದ್ದರು. ಈ ಬಗ್ಗೆ ಜೆಡಿಎಸ್ ಮುಖಂಡರ ತಂಡ ತಹಶೀಲ್ದಾರ್ಗೆ ದೂರು ನೀಡಿದ್ದರು.