ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಡಿಹೋಗಿದ್ದ ಆರೋಪಿ ಮತ್ತೆ ವಶಕ್ಕೆ

Last Updated 28 ಜೂನ್ 2019, 12:19 IST
ಅಕ್ಷರ ಗಾತ್ರ

ಕುಣಿಗಲ್: ಪಟ್ಟಣದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕಳುವಿಗೆ ಯತ್ನಿಸಿದ ಕಳ್ಳನನ್ನು ನಾಗರಿಕರು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದರು. ಠಾಣೆಯಲ್ಲಿದ್ದ ಆ ಕಳ್ಳ ನೀರು ಕುಡಿಯುವ ನೆಪದಲ್ಲಿ ಠಾಣೆಯಿಂದ ಓಡಿಹೋಗಿದ್ದು, ಪೊಲೀಸರು ಆತನನ್ನು ಮತ್ತೆ ಹಿಡಿದಿದ್ದಾರೆ.

ಪಟ್ಟಣದ ಕೋಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ಅಡುಗೆ ಭಟ್ಟರ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಕಳವು ಮಾಡುತ್ತಿದ್ದಾಗ ನಾಗರಿಕರು ಹಿಡಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT