ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೇಗಾರ್, ಈ ವರ್ಷದ ನಿಡಗಲ್ ದುರ್ಗದಲ್ಲಿ ದಸರಾ ಉತ್ಸವ ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ದಸರಾ ಆಚರಿಸಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಳಮ್ಮ ಸುಬ್ಬರಾಯಪ್ಪ, ಸದಸ್ಯರಾದ ಶಿವಪ್ಪ, ನರಸಿಂಹಲು, ವೆಂಕಟಾಪುರ ರವಿ, ಉಪನ್ಯಾಸಕರಾದ ತಿಪ್ಪೇ ರುದ್ರಪ್ಪ, ಸತೀಶ್, ನರಸಿಂಹಮೂರ್ತಿ, ಮುಖಂಡ ತಿಪ್ಪೇಸ್ವಾಮಿ, ಮಹಾರಾಜು, ಗೋವಿಂದಪ್ಪ, ರಾಮಪ್ಪ, ಪಾಲಯ್ಯ, ರಾಜು, ತಿಮ್ಮಯ್ಯ, ಪಾಲಾಕ್ಷ, ಫಲ್ಗುಣ, ಶಂಕರಪ್ಪ, ಮಲ್ಲಿಕಪ್ಪ, ಸಣ್ಣಓಬಯ್ಯ ಉಪಸ್ಥಿತರಿದ್ದರು.