ಕುರುಬರ ಸಂಘದ ಕಾರ್ಯಾಧ್ಯಕ್ಷ ಆರ್ಎಂಸಿ ರಾಜು, ಉಪಾಧ್ಯಕ್ಷ ಕುಮಾರಸ್ವಾಮಿ, ಪಾಲಿಕೆ ಸದಸ್ಯ ಲಕ್ಷ್ಮಿನರಸಿಂಹ ರಾಜು, ಇಂದ್ರಕುಮಾರ್, ನಾಗಭೂಷಣ್, ಪ್ರದೇಶ ಕುರುಬರ ಸಂಘದ ನಿರ್ದೇಶಕ ಎಸ್.ಶಂಕರ್, ಕಾಳಿದಾಸ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಭೀಮರಾಜು, ಮುಖಂಡರಾದ ಟಿ.ಇ.ರಘುರಾಂ, ಗೂಳೂರು ಕೃಷ್ಣಮೂರ್ತಿ, ಯೋಗೀಶ್, ಆದಿನಾರಾಯಣ್, ರಮೇಶ್, ಬಾಬು ಇದ್ದರು.