ತಾ.ಪಂ.ಮಾಜಿ ಅಧ್ಯಕ್ಷ ಶಂಕರಪ್ಪ, ಕುಮಾರ ಆಸ್ಪತ್ರೆಯ ಡಾ.ಶ್ರೀಧರ್, ಸಂಘದ ತಾಲ್ಲೂಕು ಅಧ್ಯಕ್ಷ ಬಾಲರಾಜು, ಸಂಘದ ರಾಜ್ಯ ಉಪಾಧ್ಯಕ್ಷ ಮೀಸೆ ಮಹಾಲಿಂಗಪ್ಪ, ಜಿಲ್ಲಾ ಅಧ್ಯಕ್ಷ ಶಿವಣ್ಣ, ಎಸಿಪಿ ಬಸವರಾಜು, ನೇತ್ರಾಧಿಕಾರಿ ಯುವರಾಜು, ಕಾಂಗ್ರೆಸ್ ಮುಖಂಡರಾದ ಟೂಡಾ ಶಶಿಧರ್, ಕೆ.ಟಿ. ಶಾಂತ್ಕುಮಾರ್, ಶಿವಪ್ಪ, ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್, ಅಯ್ಯಣ್ಣ, ಕುಮಾರ ಯಾದವ್, ನರಸಿಂಹಯ್ಯ, ತರಕಾರಿ ಕಿಟ್ಟಿ, ಪ್ರಕಾಶ್ ಯಾದವ್, ಮಂಜುನಾಥ್, ತಿಲಕ್ಗೌಡ, ಪ್ರಭು, ರೇಣುಕಯ್ಯ, ಕೃಷ್ಣಮೂರ್ತಿ, ಲಿಂಗರಾಜು, ತಮ್ಮಯ್ಯ ಉಪಸ್ಥಿತರಿದ್ದರು.